"ಮಧುಕರ್ ಶೆಟ್ಟಿ ಅವರದ್ದು ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಜನರಿಗಾಗಿ ಶಕ್ತಿ ತುಂಬುವ ಚಿಂತನೆ"<br /><br />► ಬೆಂಗಳೂರು: ಡಾ.ಕೆ. ಮಧುಕರ ಶೆಟ್ಟಿ 52ನೇ ಜಯಂತಿ ಆಚರಣೆಯಲ್ಲಿ ಬೆಂಗಳೂರು ಸಿಸಿಬಿ ಡಿಸಿಪಿ ಅಬ್ದುಲ್ ಅಹದ್<br /><br />#varthabharati #bengaluru #MadhukarShettyIPS #MadhukarShetty #AbdulAhad